ಅಂಕೋಲಾದಲ್ಲಿ ಪಡ್ತಿ ಸಮಾಜದ 22ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಸಂಪನ್ನ.

ಅಂಕೋಲಾ ತಾಲೂಕಿನ ಅರ್ಬನ್ ಕೋ-ಆಪ್ ಬ್ಯಾಂಕ್ ಸಭಾಭವನದಲ್ಲಿ ರವಿವಾರದಂದು ಪಡ್ತಿ ಸಮಾಜ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿ ಸಂಘ ಅಂಕೋಲಾ-ಕುಮಟಾದ 22ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ…

Read More
​ಅಂಕೋಲಾ: ಎಂಎಸ್ಐಎಲ್ ಪಕ್ಕದ ಅಂಗಡಿಗಳ ಮೇಲೆ ಪಿಎಸ್ಐ ಗುರುನಾಥ ಬಿ. ಹಾದಿಮನಿ ದಿಢೀರ್ ದಾಳಿ; ಆಮ್ಲೆಟ್ ಸವಿಯಲು ಹೋದವರಿಗೆ ತಪ್ಪದ ಪೊಲೀಸ್ ತಪಾಸಣೆ!​

​ಅಂಕೋಲಾ: ತಾಲೂಕಿನ ಬೊಬ್ರುವಾಡ ಪಂಚಾಯತಿ ವ್ಯಾಪ್ತಿಯ ತೆಂಕಣಕೇರಿ ಬಳಿ ಇರುವ ಎಂಎಸ್ಐಎಲ್ (MSIL) ಮದ್ಯದಂಗಡಿಯ ಪಕ್ಕದ ಜನರಲ್ ಸ್ಟೋರ್‌ಗಳಲ್ಲಿ ಸಾರ್ವಜನಿಕವಾಗಿ ಮತ್ತು ಕಾನೂನು ಬಾಹಿರವಾಗಿ ಮದ್ಯ ಮಾರಾಟ…

Read More
ಅಂಕೋಲಾ: ನೀರಿನ ವಿವಾದಕ್ಕೆ ಪೂಜಗೇರಿಯಲ್ಲಿ ಮಾರಾಮಾರಿ ; ಚಾಲಕ ಹಾಗೂ ಸ್ಥಳೀಯರ ನಡುವೆ ಪರಸ್ಪರ ದೂರು ದಾಖಲು.​

ಅಂಕೋಲಾ: ತಾಲೂಕಿನ ಪೂಜಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನಿಲ್ಲಿಸುವ ಸಣ್ಣ ವಿಚಾರವಾಗಿ ಶುರುವಾದ ಮಾತಿನ ಚಕಮಕಿ ನಂತರ ಮಾರಾಮಾರಿ ನಡೆದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪರಸ್ಪರ…

Read More
​ಅಂಕೋಲಾ: ನ್ಯಾಯವಾದಿ ನಾಗರಾಜ ನಾಯಕರ ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ; ಬೆಂಬಲ ಸೂಚಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ​.

ಅಂಕೋಲಾ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಪೋಲಿಸ್ ಇಲಾಖೆಯ ದುರುವರ್ತನೆ ಹಾಗೂ ಅನ್ಯಾಯದ ವಿರುದ್ಧ ಅಂಕೋಲಾದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಅವರು ಕೈಗೊಂಡಿರುವ ಧರಣಿ ಸತ್ಯಾಗ್ರಹವು ನಿನ್ನೆ ಬುಧವಾರ…

Read More
ದೈಹಿಕ ಕ್ಷಮತೆ ಕಳೆದುಕೊಂಡು ನಿತ್ರಾಣಗೊಂಡ ನಾಗರಾಜ ನಾಯಕ: 5 ದಿನ ಅನ್ನ- ಆಹಾರ ತ್ಯಜಿಸಿ ಹೋರಾಟ ಮುಂದುವರಿಕೆ.

ದೈಹಿಕ ಕ್ಷಮತೆ ಕಳೆದುಕೊಂಡು ನಿತ್ರಾಣಗೊಂಡ ನಾಗರಾಜ ನಾಯಕ: 5 ದಿನ ಅನ್ನ- ಆಹಾರ ತ್ಯಜಿಸಿ ಹೋರಾಟ ಮುಂದುವರಿಕೆ. ಅಂಕೋಲಾ: ಗೃಹ ಸಚಿವರು ಅಹವಾಲು ಆಲಿಸಿ, ತಾಲ್ಲೂಕಿನಲ್ಲಿ ನಡೆಯುತ್ತಿರುವ…

Read More
ಅಂಕೋಲಾ ಪುರಸಭೆ ಕಾನೂನು ಸಲಹೆಗಾರರ ಕುಟುಂಬದ ಕಟ್ಟಡಕ್ಕೆ ದೊಡ್ಡ ಹೊಡೆತ: ಓಸಿ ಅರ್ಜಿ ವಜಾ.

ಹೈಕೋರ್ಟ್ ಸೂಚನೆ ಬಳಿಕವೂ ಕಟ್ಟಡ್ದದ ದಾಖಲೆ ಸಲ್ಲಿಕೆ ವಿಫಲ: ಕಟ್ಟಡಕ್ಕೆ ಓಸಿ ಸಿಗದೆ ನಿರಾಸೆ. ಅಂಕೋಲಾ :ಪುರಸಭೆ ವ್ಯಾಪ್ತಿಯ ಮಠಾಕೇರಿಯಲ್ಲಿ ನಿರ್ಮಾಣವಾಗಿರುವ ಪುರಸಭೆಯ ಕಾನೂನು ಸಲಹೆಗಾರ ವಕೀಲರ…

Read More
ನ್ಯಾಯಕ್ಕಾಗಿ ಪಟ್ಟು ಬಿಡದ ನ್ಯಾಯವಾದಿ 6 ನೇ ದಿನಕ್ಕೆ ಇನ್ನಷ್ಟು ಬಿಗುವಾದ ನಾಗರಾಜ ನಾಯಕರ ಧರಣಿ.

ಅಂಕೋಲಾ : ಗೃಹ ಸಚಿವರ ಭೇಟಿ ಮತ್ತು ಆಪ್ತ ಗೋಪಾಲಕೃಷ್ಣ ನಾಯಕ ಆಟೋಟಾಪಗಳಿಗೆ ಕಡಿವಾಣ ಹಾಕುವ ಬೇಡಿಕೆಯಿಟ್ಟು ನ್ಯಾಯವಾದಿ ನಾಗರಾಜ ನಾಯಕ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಆರನೇ…

Read More
ಅಂಕೋಲಾದಲ್ಲಿ ಅರಾಜಕತೆ, ದಬ್ಬಾಳಿಕೆ: “ಕಣ್ಣು-ಕಿವಿ ಇಲ್ಲದ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲ” – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿನುಡಿ.

ಅಂಕೋಲಾ :”ಮಾನ್ಯ ಗೃಹ ಸಚಿವರೇ, ನಿಮ್ಮ ಆಪ್ತರ ಆಟಾಟೋಪ ಸಾಕು; ಅಂಕೋಲೆಗೆ ಶಾಂತಿ ಬೇಕು” ಎಂದು ಆಗ್ರಹಿಸಿ ಖ್ಯಾತ ನ್ಯಾಯವಾದಿ ನಾಗರಾಜ ನಾಯಕರು ಗೋಪಾಲಕೃಷ್ಣ ನಾಯಕರ ವಿರುದ್ಧ…

Read More
ಬದುಕು ಕಟ್ಟಿಕೊಡಬೇಕಿದ್ದ ಮರವೇ ಮೃತ್ಯುವಾಯಿತು; ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕನ ದುರ್ಮರಣ​.

ಅಂಕೋಲಾ: ರೆಕ್ಕೆ ಮುರಿದ ಹಕ್ಕಿಯಂತೆ ಕುಟುಂಬದ ಆಧಾರಸ್ತಂಭವೊಂದು ಕುಸಿದು ಬಿದ್ದಿದೆ. ಜೀವನೋಪಾಯಕ್ಕಾಗಿ ತೆಂಗಿನ ಮರ ಹತ್ತಿದ್ದ ಕೂಲಿ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಭೀಕರ…

Read More
ನಾಗರಾಜ ನಾಯಕರನ್ನು ಆಹ್ವಾನಿಸಿದ್ದು ನಾವೇ: ವಂದಿಗೆ ಗ್ರಾಮದ ಸಂಘಟಕರ ಸಮಜಾಯಿಸಿ.

ಅಂಕೋಲಾ: ಮೇ 6ರಂದು ವಂದಿಗೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಗರಾಜ ನಾಯಕರನ್ನು ಊರಿನ ಸಂಘಟಕರಾದ ನಾವೇ ಆಹ್ವಾನಿಸಿದ್ದೇವೆಯೇ ಹೊರತು ಅವರಾಗಿಯೇ ಬಂದಿಲ್ಲ ಎಂದು ವಂದಿಗೆ ಗ್ರಾಮಸ್ಥರು ಅಂಕೋಲಾ ಪೊಲೀಸ್…

Read More
error: Content is protected !!