ಅಂಕೋಲಾ :ಭೀಕರ ಅಪಘಾತ: ನಿಯಂತ್ರಣ ತಪ್ಪಿ ಸೀಬರ್ಡ್ ಬಸ್ ಪಲ್ಟಿ, ಪ್ರಯಾಣಿಕರು ಪವಾಡಸದೃಶ ಪಾರು!​

ಅಂಕೋಲಾ :ಜುಲೈ 2. ತಾಲೂಕಿನ ಅವರ್ಸಾ ರಾಷ್ಟ್ರೀಯ ಹೆದ್ದಾರಿಯ ಬ್ರಿಜ್ ಸಮೀಪ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರಯಾಣಿಕರಿದ್ದ ಸೀಬರ್ಡ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ…

Read More
ಅಂಕೋಲಾ: ಪುರಸಭೆ ನೋಟಿಸ್‌ಗೂ ಕ್ಯಾರೆ ಎನ್ನದ ದಂಪತಿ; ವೃದ್ಧೆಗೆ ಬೆದರಿಕೆ ಹಾಕಿದ ಸರ್ಕಾರಿ ನೌಕರನ ವಿರುದ್ಧ FIR!

ಅಂಕೋಲಾ: ಸಾರ್ವಜನಿಕ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಕಸ ಹಾಕಲು ಹೋದ ವೃದ್ಧೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಒಡ್ಡಿದ ಕಾರವಾರದ ನಗರಾಭಿವೃದ್ಧಿ ಕೋಶದ (DUDC) ಸರ್ಕಾರಿ ನೌಕರ…

Read More
ಅಕ್ರಮ ಮಾಲೀಕರಿಗೆ ಪಿಡಿಒ ವಕಾಲತ್ತು: ತಹಶೀಲ್ದಾರರ ದಿಕ್ಕು ತಪ್ಪಿಸಲು ಹೊನ್ನೇಬೈಲ್ ಅಧಿಕಾರಿಯ ಹೊಸ ನಾಟಕ!

ಅಂಕೋಲಾ: ತಪ್ಪು ಮಾಡಿದವರನ್ನು ಶಿಕ್ಷಿಸಬೇಕಾದ ಸರ್ಕಾರಿ ಅಧಿಕಾರಿಯೇ, ಅಕ್ರಮ ಎಸಗಿದವರನ್ನು ರಕ್ಷಿಸಲು ಖುದ್ದಾಗಿ ನಿಂತರೆ ಹೇಗಿರುತ್ತದೆ? ಅದಕ್ಕೊಂದು ಜೀವಂತ ಉದಾಹರಣೆ ಅಂಕೋಲಾ ತಾಲೂಕಿನ ಹೊನ್ನೆಬೈಲ ಗ್ರಾಮ ಪಂಚಾಯತ್‌ನಲ್ಲಿ…

Read More
ಅಂಕೋಲಾದ ಕೇಣಿ ಗಾಬಿತವಾಡದ ಯುವತಿ ನಾಪತ್ತೆ: ಮಾಹಿತಿ ಇದ್ದರೆ ಸಂಪರ್ಕಿಸಲು ಪೊಲೀಸರ ಮನವಿ.

ಅಂಕೋಲಾ: ತಾಲೂಕಿನ ಕೇಣಿ ಗ್ರಾಮದ ಗಾಬಿತವಾಡ ನಿವಾಸಿಯಾದ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಬಿತವಾಡದ ಸೂರ್ಯಕಾಂತ ಚೋಡನಕರ ಎಂಬುವವರ…

Read More
ಅಂಕೋಲಾ: ಶಿರಸಿಯ ಆಸ್ಪತ್ರೆಗೆ ಹೋದ ಅಸಳ್ಳಿಯ 18 ವರ್ಷದ ಯುವತಿ ನಾಪತ್ತೆ; ಪೊಲೀಸ್ ದೂರು ದಾಖಲು.

ಅಂಕೋಲಾ: ತಾಲೂಕಿನ ಕುಂಟಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸಳ್ಳಿಯ ನಿವಾಸಿಯಾದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸಳ್ಳಿಯ ಈಶ್ವರ ಗೌಡ ಎಂಬುವವರ…

Read More
​ಕೇಣಿ ವಾಣಿಜ್ಯ ಬಂದರು ಹುನ್ನಾರ: ಅಂಕೋಲಾದಲ್ಲಿ ಜಲಮೂಲ, ಅರಣ್ಯ ಲೂಟಿಗೆ ಬೃಹತ್ ಷಡ್ಯಂತ್ರ?

​ಅಂಕೋಲಾ :ಕರ್ನಾಟಕದ ಬಾರ್ಡೋಲಿ, ಹೋರಾಟದ ಕರ್ಮಭೂಮಿ ಎಂದೇ ಹೆಸರಾದ ಅಂಕೋಲಾ ತಾಲ್ಲೂಕಿನಲ್ಲಿ ಈಗ ಮತ್ತೊಂದು ಸುನಾಮಿ ಏಳುವ ಲಕ್ಷಣಗಳು ಗೋಚರಿಸುತ್ತಿವೆ. ಅಲಗೇರಿ ಮತ್ತು ಭಾವಿಕೇರಿ ಗ್ರಾಮ ಪಂಚಾಯತ್…

Read More
ಸತ್ತವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ 7 ಎಕರೆ ಜಮೀನು ಅಕ್ರಮ ಮಾರಾಟ: ಅಂಕೋಲಾದ ಈ ಭಾರಿ ಭೂ ಹಗರಣದ ಹಿಂದಿರುವ ಅಸಲಿ ಕಿರಾತಕರು ಯಾರು?

ಅಂಕೋಲಾ :ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರಿ ಭೂ ಹಗರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೊಗ್ರಿಬೈಲ್ ಗ್ರಾಮದ ಸರ್ವೆ ನಂಬರ್ 25…

Read More
ಸಿಬ್ಬಂದಿ ಸ್ನೇಹಿ ವಾತಾವರಣಕ್ಕೆ ಪೂರಕವಾದ ವರ್ಗಾವಣೆ ಪ್ರಕ್ರಿಯೆ: ಉ.ಕ. ಜಿಲ್ಲಾ ಪಂಚಾಯತ್ ಕಾರ್ಯವೈಖರಿಗೆ ಮೆಚ್ಚುಗೆ.

ಕಾರವಾರ :ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಗ್ರೇಡ್–1 ಕಾರ್ಯದರ್ಶಿಗಳು, ಗ್ರೇಡ್–2 ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ದಿನಾಂಕ23/06/2026 ರಂದು ಅತ್ಯಂತ…

Read More
​ಅಂಕೋಲಾ: ಜನಸ್ನೇಹಿ ಹೊನ್ನೇಬೈಲ್ ಪಂಚಾಯತ ಕಾರ್ಯದರ್ಶಿ ಗಣಪತಿ ನಾಯ್ಕ ಹಿಲ್ಲೂರಿಗೆ ವರ್ಗಾವಣೆ.

​ .​ಅಂಕೋಲಾ: ತಾಲೂಕಿನ ಹೊನ್ನೇಬೈಲ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎಂಟು ವರ್ಷಗಳಿಂದ ಅತ್ಯಂತ ದಕ್ಷ ಹಾಗೂ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-2 ಕಾರ್ಯದರ್ಶಿ ಗಣಪತಿ ನಾಯ್ಕ ಅವರು…

Read More
ಹೆಸ್ಕಾಂ ಸಭೆಗೆ ಬರುವವರೇ ಇಲ್ಲ; ಫೋನ್‌ನಲ್ಲೇ ದೂರು ಹೇಳುತ್ತಿರುವ ಗ್ರಾಹಕರು – ಕುಂದುಕೊರತೆ ಸಭೆಯ ಸದುಪಯೋಗ ಪಡೆದುಕೊಳ್ಳಿ: ಎಇಇ ಪ್ರವೀಣ್ ನಾಯ್ಕ.

​ಅಂಕೋಲಾ: ಹೆಸ್ಕಾಂ ಇಲಾಖೆಯು ತಾಲೂಕಿನ ಗ್ರಾಹಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ತಕ್ಷಣದ ಪರಿಹಾರ ಒದಗಿಸಲು ರೂಪಿಸಿರುವ ಅದಾಲತ್ ಹಾಗೂ ಗ್ರಾಹಕರ ಕುಂದುಕೊರತೆ ಸಭೆಗಳಿಗೆ ಸಾರ್ವಜನಿಕರ ಸ್ಪಂದನೆ ತೀರಾ…

Read More
error: Content is protected !!