ವರುಣನ ಅಬ್ಬರಕ್ಕೂ ಕುಗ್ಗದ ದೇಶಭಕ್ತಿ: ಅಂಕೋಲಾ ತಾಲೂಕಿನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಸಡಗರ

ಅಂಕೋಲಾದಲ್ಲಿ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮಳೆಯ ನಡುವೆಯೂ ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಜರುಗಿತು. ತಾಲೂಕು ಆಡಳಿತ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ…

Read More
​ಅಂಕೋಲಾ ದಲ್ಲಿ ಶ್ರೀ ಗಜಾನನ ಟ್ಯಾಕ್ಸಿ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವದ ಸಡಗರದ ಆಚರಣೆ.

ಅಂಕೋಲಾ :​ತಾಲೂಕಿನ ಶ್ರೀ ಗಜಾನನ ಟ್ಯಾಕ್ಸಿ ಮಾಲಕ ಹಾಗೂ ಚಾಲಕರ ಸಂಘದ ವತಿಯಿಂದ ಆಗಸ್ಟ್ 15, 2026ರಂದು 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.​ ಕಾರ್ಯಕ್ರಮದ ಆರಂಭದಲ್ಲಿ ಭಾರತಾಂಬೆಯ…

Read More
ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪೊಲೀಸ ವಾರ್ತೆ ಪತ್ರಿಕೆ ಸಂಪಾದಕ ಸುಭಾಸ್ ಆರ್. ಶೆಟ್ಟಿ ನೇಮಕ.

ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪೊಲೀಸ ವಾರ್ತೆ ಪತ್ರಿಕೆ ಸಂಪಾದಕ ಸುಭಾಸ್ ಆರ್. ಶೆಟ್ಟಿ ನೇಮಕ. ಬೆಂಗಳೂರು : ಕರ್ನಾಟಕ ಪ್ರೆಸ್ ಕ್ಲಬ್ (ರಿ),…

Read More
ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನ್ಯಾಯ ದೂರವಾಗದಿರಲಿ-ನಾರಾಯಣ ನಾಯಕ್ ಸೂರ್ವೆ.

ಮಂಗಳೂರಿನಲ್ಲಿ ಪ್ರಸ್ತಾಪಿತ ಉಚ್ಚ ನ್ಯಾಯಾಲಯದ ಪೀಠವನ್ನು ಸ್ಥಾಪಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ…

Read More
ಅಂಕೋಲಾ ಉಪನೋಂದಣಿ ಕಚೇರಿ ತಹಶೀಲ್ದಾರ ಕಚೇರಿಗೆ ಸ್ಥಳಾಂತರ: ಹಳೆ ಕಿರಿಕಿರಿ, ನಕಲಿ ದಸ್ತಾವೇಜುಗಳ ಕಂಟಕದ ನಡುವೆ ‘ಹೊಸ’ ಪಯಣ.

​ ಅಂಕೋಲಾ ಉಪನೋಂದಣಿ ಕಚೇರಿ ತಹಶೀಲ್ದಾರ ಕಚೇರಿಗೆ ಸ್ಥಳಾಂತರ: ಅಂಕೋಲಾದ ಸಾರ್ವಜನಿಕರಿಗೆ ಸದಾ ಗಿಜಿಗುಡುವ ಉಪನೋಂದಣಿ ಕಚೇರಿಯು ದಿನಾಂಕ 10/08/2026 ರಂದು ದಂಡಾಧಿಕಾರಿಗಳ ಕಚೇರಿಯ 2ನೇ ಮಹಡಿಯ…

Read More
ಅಂಕೋಲಾದಲ್ಲಿ ಕೌಟುಂಬಿಕ ಕಾರ್ಯಕ್ರಮದ ವೇಳೆ ರಂಪಾಟ: ದೌರ್ಜನ್ಯ, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಪುಂಡರ ವಿರುದ್ಧ FIR ದಾಖಲು!

​ಅಂಕೋಲಾ:ಖಾಸಗಿ ಹೋಟೇಲ್‌ನಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ ಭೀಕರ ಹಲ್ಲೆ ನಡೆಸಿ, ಜೀವ…

Read More
ಬೇಲೆಕೇರಿ ಶ್ರೀ ಕಾತ್ಯಾಯನಿ ಪರ್ಸಿನ್ ಬೋಟ್ ಪ್ರಗತಿಪರ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಬಾನವಳಿಕರ್, ಉಪಾಧ್ಯಕ್ಷರಾಗಿ ಪುಂಡ್ಲಿಕ ಬಾನಾವಳಿಕರ್ ಅವಿರೋಧ ಆಯ್ಕೆ.

ಅಂಕೋಲಾ: ತಾಲೂಕಿನ ಬೇಲೆಕೇರಿಯ ಶ್ರೀ ಕಾತ್ಯಾಯನಿ ಪ್ರಗತಿಪರ ಪರ್ಸಿನ್ ಬೋಟ್ ಸಂಘದ ವತಿಯಿಂದ ರವಿವಾರ ದಿನಾಂಕ:9/08/2026ರಂದು ಶ್ರೀ ಗಣೇಶನ ಹೋಮ-ಹವನ ಹಾಗೂ ಕಡಲಮಾತೆಗೆ ವಿಶೇಷ ಪೂಜೆ ಸಲ್ಲಿಸಿ,…

Read More
​ಶಾಸಕರ ಸಲಹೆಯಿಂದ ಯಶಸ್ವಿ ಆಡಳಿತದವರೆಗೆ: ಸಾಧನೆಯ ಹಾದಿ ನೆನೆದು ಕೃತಜ್ಞತೆ ಸಲ್ಲಿಸಿದ ರಾಮು ಗುನಗಿ.

​ಅಂಕೋಲಾ: ಅಧಿಕಾರವೆಂದರೆ ಕೇವಲ ಸಭೆಗಳನ್ನು ನಡೆಸಿ ಆದೇಶ ನೀಡುವುದಷ್ಟೇ ಅಲ್ಲ, ಬದಲಿಗೆ ತನ್ನಡಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿಯ…

Read More
ಶಾಂತಿನಿಕೇತನ ಶಾಲೆಯಲ್ಲಿ ಅರ್ಥ ಪೂರ್ಣವಾದ ಮಾತೃ ವಂದನಾ ಕಾರ್ಯಕ್ರಮ.

ಅಂಕೋಲಾ : ಇಲ್ಲಿನ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ‘ಮಾತೃವಂದನಾ’ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ಹಮ್ಮಿಕೊಳ್ಳಲಾಗಿತ್ತು.ಪಾಲಕರಾದ ಶ್ರೀಮತಿ. ಸರೋಜಾ ನಾಯಕ, ಪಿ…

Read More
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕಿನ ಕೊಲೆ: ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ತರಬೇತಿ ನೀಡಬೇಕಿದೆ ಜಿ.ಪಂ

ಕಾರವಾರ* :​ಮಾಹಿತಿ ಹಕ್ಕು ಕಾಯಿದೆ (RTI) ಎಂಬುದು ಪ್ರಜೆಗಳ ಕೈಯಲ್ಲಿರುವ ಪಾರದರ್ಶಕತೆಯ ಕನ್ನಡಿ. ಆದರೆ ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯಲ್ಲಿ ಈ ಕಾಯಿದೆಯನ್ನು ಅಧಿಕಾರಿಗಳು ಹೇಗೆ ದಾರಿತಪ್ಪಿಸಿ…

Read More
error: Content is protected !!